ಕಲಬೆರಕೆಯ ಕಾಕಂಬಿ ತಿರಸ್ಕೃತ; ಸಮಗ್ರ ತನಿಖೆಗೆ ಆಯುಕ್ತರ ನಿರ್ದೇಶನ

ಬೆಂಗಳೂರು; ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಂದ ಎತ್ತುವಳಿ ಮಾಡಿದ್ದ ಕಾಕಂಬಿಯಲ್ಲಿ ನೀರು ಮಿಶ್ರಣ ಮಾಡಿ ಹೊರ ರಾಜ್ಯಕ್ಕೆ ಸಾಗಾಣಿಕೆಯಾಗಿದ್ದ  ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡಬೇಕು ಎಂದು ಅಬಕಾರಿ ಆಯುಕ್ತರು ನಿರ್ದೇಶನ ನೀಡಿದ್ದಾರೆ.     ರಾಜ್ಯದ ವಿಜಯಪುರದ ಬಸವೇಶ್ವರ ಶುಗರ್ಸ್‌ ಲಿಮಿಟೆಡ್‌ನಿಂದ  ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ ಎತ್ತುವಳಿ ಮಾಡಿದ್ದ 691.430 ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಗೋವಾ ರಾಜ್ಯದ ಅಬಕಾರಿ ಇಲಾಖೆಯು ತಿರಸ್ಕರಿಸಿತ್ತು. ಈ ಕುರಿತು ಅಬಕಾರಿ ಆಯುಕ್ತರು ವಿಜಯಪುರ ಜಿಲ್ಲೆಯ … Continue reading ಕಲಬೆರಕೆಯ ಕಾಕಂಬಿ ತಿರಸ್ಕೃತ; ಸಮಗ್ರ ತನಿಖೆಗೆ ಆಯುಕ್ತರ ನಿರ್ದೇಶನ