2,218 ಎಕರೆ ಜಮೀನು ವಾಪಸ್ ವಿಚಾರ; ಮಾತಿನಿಂದ ಹಿಂದೆ ಸರಿದು ವಚನ ಭ್ರಷ್ಟವಾಯಿತೇ ಕಾಂಗ್ರೆಸ್ ಸರ್ಕಾರ?
ಬೆಂಗಳೂರು; ರೈತರ ಅಭಿಪ್ರಾಯ ಹಾಗೂ ಗ್ರಾಮಸಭೆ ನಡೆಸದೆ ಕೆಐಎಡಿಬಿಯು ಏಕಾಏಕಿ ವಶಪಡಿಸಿಕೊಂಡಿದ್ದ 2,218.11 ಎಕರೆ ಜಮೀನನ್ನು ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ರೈತರಿಗೆ ವಾಪಸ್ ಕೊಡಿಸುವುದಾಗಿ ಬಾಗಲಕೋಟೆಯ ಹಲಕುರ್ಕಿ ಗ್ರಾಮದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆ ಈಡೇರುವ ಲಕ್ಷಣಗಳಿಲ್ಲ. ಹಿಂದಿನ ಬಿಜೆಪಿ ಸರ್ಕಾರವು ನಿಯಮಬಾಹಿರವಾಗಿ ಸಂಘ ಪರಿವಾರ ಮತ್ತಿತರೆ ಖಾಸಗಿ ಸಂಘ ಸಂಸ್ಥೆಗಳಿಗೆ ಗೋಮಾಳ ಮಂಜೂರು ರದ್ದು, ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್, ಪಿಎಸ್ಐ ಹಗರಣ, 45 ಪರ್ಸೆಂಟ್ ಕಮಿಷನ್ ತನಿಖೆ ಸೇರಿದಂತೆ ಇನ್ನಿತರೆ ಭರವಸೆಗಳನ್ನು … Continue reading 2,218 ಎಕರೆ ಜಮೀನು ವಾಪಸ್ ವಿಚಾರ; ಮಾತಿನಿಂದ ಹಿಂದೆ ಸರಿದು ವಚನ ಭ್ರಷ್ಟವಾಯಿತೇ ಕಾಂಗ್ರೆಸ್ ಸರ್ಕಾರ?
Copy and paste this URL into your WordPress site to embed
Copy and paste this code into your site to embed