ಕೃಷಿ ಕಾನೂನು, ರೈತರ ಆದಾಯ ದ್ವಿಗುಣ ನೀತಿ; ಬಿಜೆಪಿ ಸ್ನೇಹಿ ಎನ್ಆರ್ಐ ಉದ್ಯಮಿಯಿಂದ ಪ್ರಸ್ತಾವ ಬಹಿರಂಗ
ಹೊಸ ದೆಹಲಿ; ನೀತಿ ಆಯೋಗವು ಕೃಷಿ ಕಾರ್ಪೋರೇಟೀಕರಣ ವರದಿಯನ್ನು ಸಿದ್ಧಪಡಿಸಲು, ಅದಕ್ಕೂ ಮುನ್ನ ಬಿಜೆಪಿಗೆ ನಿಕಟವಾಗಿರುವ ಅನಿವಾಸಿ ಭಾರತೀಯ ಉದ್ಯಮಿಯೊಬ್ಬರು ನೀತಿ ಆಯೋಗಕ್ಕೆ ಅಂತಹ ಪ್ರಸ್ತಾವ ಸಲ್ಲಿಸಿದ್ದುದು ಕಾರಣವಾಗಿತ್ತು ಎಂಬ ಸಂಗತಿಯನ್ನು The Reporters’ Collective ದಾಖಲೆ ಸಮೇತ ಬಹಿರಂಗಗೊಳಿಸಿದೆ. ಇದರ ಭಾವಾನುವಾದವನ್ನು ‘ದಿ ಫೈಲ್’ ಪ್ರಕಟಿಸುತ್ತಿದೆ. ನೀತಿ ಆಯೋಗವನ್ನು ತನ್ನ ಪ್ರಸ್ತಾವದೊಂದಿಗೆ ಸಂಪರ್ಕಿಸಿದ್ದ ಶರದ್ ಮರಾಠೆ, ಕೃಷಿ, ತೋಟಗಾರಿಕೆ ಅಥವಾ ಅವಕ್ಕೆ ಸಂಬಂಧಿಸಿದ ಯಾವ ವಿಷಯಗಳಲ್ಲೂ ತಜ್ಞರಲ್ಲ; ಬದಲಿಗೆ, ಅವರೊಬ್ಬ ಸಾಫ್ಟ್ವೇರ್ ಕಂಪನಿಯನ್ನು ನಡೆಸುತ್ತಿರುವ ಉದ್ಯಮಿ … Continue reading ಕೃಷಿ ಕಾನೂನು, ರೈತರ ಆದಾಯ ದ್ವಿಗುಣ ನೀತಿ; ಬಿಜೆಪಿ ಸ್ನೇಹಿ ಎನ್ಆರ್ಐ ಉದ್ಯಮಿಯಿಂದ ಪ್ರಸ್ತಾವ ಬಹಿರಂಗ
Copy and paste this URL into your WordPress site to embed
Copy and paste this code into your site to embed