ಶೇ.40 ಕಮಿಷನ್‌ ಆರೋಪ; ಎಸಿಎಸ್‌ ಹುದ್ದೆಯಲ್ಲೇ ಮುಂದುವರೆದ ರಾಕೇಶ್‌ಸಿಂಗ್‌ಗೆ ಸಚಿವರ ಶ್ರೀರಕ್ಷೆ?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ನೀರಾವರಿ ನಿಗಮಗಳಲ್ಲಿ ಗುತ್ತಿಗೆದಾರರಿಂದ ಶೇ.40ರಷ್ಟು ಪರ್ಸೆಂಟೇಜ್‌ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದರ ಕುರಿತು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾಡಿದ್ದ ಆರೋಪವನ್ನೇ ಪ್ರಮುಖ  ಅಸ್ತ್ರವನ್ನಾಗಿಸಿಕೊಂಡಿದ್ದ ಕಾಂಗ್ರೆಸ್‌,   ಅಧಿಕಾರಕ್ಕೇರಿ  ಹಲವು ದಿನಗಳಾದರೂ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ಐಎಎಸ್‌ ಅಧಿಕಾರಿ ರಾಕೇಶ್‌ಸಿಂಗ್‌ ಅವರನ್ನು  ಉಪ ಮುಖ್ಯಮಂತ್ರಿಯೂ ಆಗಿರುವ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‍‌ ಅವರು ಇದುವರೆಗೂ ಬಿಡುಗಡೆಗೊಳಿಸಿಲ್ಲ.   ಮುಖ್ಯಮಂತ್ರಿಗಳ ಸಚಿವಾಲಯಕ್ಕೆ … Continue reading ಶೇ.40 ಕಮಿಷನ್‌ ಆರೋಪ; ಎಸಿಎಸ್‌ ಹುದ್ದೆಯಲ್ಲೇ ಮುಂದುವರೆದ ರಾಕೇಶ್‌ಸಿಂಗ್‌ಗೆ ಸಚಿವರ ಶ್ರೀರಕ್ಷೆ?