ಲಂಚ; ಸಿಎಂ ಸಚಿವಾಲಯದ ವಾಹನದಲ್ಲೇ ಪತ್ರಕರ್ತರ ನಿವಾಸಕ್ಕೂ ನಗದು, ಉಡುಗೊರೆ ಸಾಗಿಸಲಾಗಿತ್ತೇ?

ಬೆಂಗಳೂರು; ದೀಪಾವಳಿ ಹಬ್ಬದ ಸೋಗಿನಲ್ಲಿ ಪತ್ರಿಕಾ ಕಚೇರಿಗಳಿಗಷ್ಟೇ ಅಲ್ಲದೇ  ಲಕ್ಷಾಂತರ ರುಪಾಯಿ ನಗದನ್ನು ಇರಿಸಿದ್ದ ಕವರ್‌ನೊಂದಿಗೇ  ಉಡುಗೊರೆಯನ್ನು ಕೆಲವು  ಪತ್ರಕರ್ತರ  ಮನೆಗಳಿಗೂ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ  ಹಂಚಿಕೆಯಾದ ಇನ್ನೋವಾ ವಾಹನದಲ್ಲೇ  ನೇರವಾಗಿ ತಲುಪಿಸಿದ್ದರು ಎಂಬ ಮತ್ತೊಂದು ಮಾಹಿತಿ  ಹೊರಬಿದ್ದಿದೆ.   ಸರ್ಕಾರಿ ವಾಹನಗಳ ದುರ್ಬಳಕೆ ವಿರುದ್ಧ ಅಭಿಯಾನ ನಡೆಸುತ್ತಿರುವ ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಕಾರ್ಯಕರ್ತರೊಬ್ಬರು  ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಪೊಲೀಸ್‌ ಠಾಣೆ ಬಳಿ ಇರುವ ಪೈಪ್‌ಲೈನ್‌ ರಸ್ತೆಯಲ್ಲಿ ನಿಲ್ಲಿಸಿದ್ದ  ಸರ್ಕಾರಿ ವಾಹನ ಚಾಲಕನನ್ನು  ಪ್ರಶ್ನಿಸಿದ್ದರು.  ಆ  ಸಂದರ್ಭದಲ್ಲಿ ‘ಇದು … Continue reading ಲಂಚ; ಸಿಎಂ ಸಚಿವಾಲಯದ ವಾಹನದಲ್ಲೇ ಪತ್ರಕರ್ತರ ನಿವಾಸಕ್ಕೂ ನಗದು, ಉಡುಗೊರೆ ಸಾಗಿಸಲಾಗಿತ್ತೇ?