ಬೆಂಗಳೂರು; 1998, 1999 ಮತ್ತು 2004ನೇ ಸಾಲಿನಲ್ಲಿ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಕೆಎಎಸ್ ಅಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸಿ ಸ್ಥಾನಪಲ್ಲಟಗೊಳಿಸಿದ್ದರೂ ಸಹ ಆರೋಪಿತ ಅಧಿಕಾರಿಗಳಿಗೆ ನೀಡಿದ್ದ ಐಎಎಸ್ ಬಡ್ತಿಯನ್ನು ಇದುವರೆಗೂ ಹಿಂಪಡೆದಿಲ್ಲ. ಈ ಅಧಿಕಾರಿಗಳ ಪರವಾಗಿ ಕೆಎಟಿ ಮತ್ತು ಹೈಕೋರ್ಟ್ ನೀಡಿರುವ ಯಥಾಸ್ಥಿತಿ ಆದೇಶವನ್ನೂ ರಾಜ್ಯ ಸರ್ಕಾರವು ಇದುವರೆಗೂ ತೆರವುಗೊಳಿಸಿಲ್ಲ. ಅಕ್ರಮ ಫಲಾನುಭವಿ ಎಂದು ಗುರುತಿಸಲಾಗಿರುವ ಅಧಿಕಾರಿಗಳು ಸ್ಥಾನಪಲ್ಲಟಗೊಂಡಿದ್ದ ಸ್ಥಾನಗಳಿಗೆ ತಳ್ಳಲು ಯಥಾಸ್ಥಿತಿ ಆದೇಶವನ್ನು ತೆರವುಗಳಿಸದ ಸರ್ಕಾರವು 1998ನೇ ಸಾಲಿನಲ್ಲಿ ನೇಮಕವಾಗಿ ಅರ್ಹತೆ ಹೊಂದಿದ್ದ ಕೆಎಎಸ್ … Continue reading ಅಕ್ರಮ ಫಲಾನುಭವಿಗಳ ಸ್ಥಾನಪಲ್ಲಟಗೊಳಿಸಲು ಮೀನಮೇಷ; ಬೋಸರಾಜ್ ಆಪ್ತ ಕಾರ್ಯದರ್ಶಿ ಸೇರಿ ಹಲವು ಅರ್ಹರಿಗೆ ಸಿಗದ ಐಎಎಸ್ ಬಡ್ತಿ, ಸ್ವಜಾತಿ ಅಧಿಕಾರಿಗೆ ಮನ್ನಣೆ?
Copy and paste this URL into your WordPress site to embed
Copy and paste this code into your site to embed