ಐವರ ದುರ್ಮರಣ; ದಸ್ತಗಿರಿಯಾಗದ ವಲಯ ಆಯುಕ್ತರು, ಅಧಿಕಾರಿ ರಕ್ಷಣೆಗೆ ಧಾವಿಸಿದ ಐಎಎಸ್ ಗುಂಪು?
ಬೆಂಗಳೂರು; ಬೆಂಗಳೂರು ನಗರದ ಹೆಣ್ಣೂರು ಸಮೀಪದ ಬಾಬುಸಾಬ್ ಪಾಳ್ಯದಲ್ಲಿ 6 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದಾಗಿ 5 ಮಂದಿ ಸಾವನ್ನಪ್ಪಿದ್ದರೂ ಸಹ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ವಲಯ ಆಯುಕ್ತರನ್ನು ಇದುವರೆಗೂ ದಸ್ತಗಿರಿ ಮಾಡಿಲ್ಲ. ಐವರು ಮೃತಪಟ್ಟಿರುವ ಈ ದುರ್ಘಟನೆಯ ಬೆನ್ನಲ್ಲೇ ಕಟ್ಟಡ ಮಾಲೀಕನ ಮೇಲೆ ಕೇಸು ದಾಖಲಿಸಲಾಗಿದೆ. ಆದರೆ ಅನುಮೋದಿತ ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ ನಡೆಯುತ್ತಿದ್ದರೂ ಸಹ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತರ ವಿರುದ್ಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ … Continue reading ಐವರ ದುರ್ಮರಣ; ದಸ್ತಗಿರಿಯಾಗದ ವಲಯ ಆಯುಕ್ತರು, ಅಧಿಕಾರಿ ರಕ್ಷಣೆಗೆ ಧಾವಿಸಿದ ಐಎಎಸ್ ಗುಂಪು?
Copy and paste this URL into your WordPress site to embed
Copy and paste this code into your site to embed