ಐವರ ದುರ್ಮರಣ; ದಸ್ತಗಿರಿಯಾಗದ ವಲಯ ಆಯುಕ್ತರು, ಅಧಿಕಾರಿ ರಕ್ಷಣೆಗೆ ಧಾವಿಸಿದ ಐಎಎಸ್‌ ಗುಂಪು?

ಬೆಂಗಳೂರು; ಬೆಂಗಳೂರು ನಗರದ ಹೆಣ್ಣೂರು ಸಮೀಪದ ಬಾಬುಸಾಬ್‌ ಪಾಳ್ಯದಲ್ಲಿ 6 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದಾಗಿ 5 ಮಂದಿ ಸಾವನ್ನಪ್ಪಿದ್ದರೂ ಸಹ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ ವಲಯ ಆಯುಕ್ತರನ್ನು ಇದುವರೆಗೂ ದಸ್ತಗಿರಿ ಮಾಡಿಲ್ಲ.   ಐವರು ಮೃತಪಟ್ಟಿರುವ ಈ  ದುರ್ಘಟನೆಯ ಬೆನ್ನಲ್ಲೇ ಕಟ್ಟಡ ಮಾಲೀಕನ ಮೇಲೆ ಕೇಸು ದಾಖಲಿಸಲಾಗಿದೆ. ಆದರೆ  ಅನುಮೋದಿತ ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ ನಡೆಯುತ್ತಿದ್ದರೂ ಸಹ  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ  ವಲಯ ಆಯುಕ್ತರ  ವಿರುದ್ಧ ಬಿಬಿಎಂಪಿ  ಮುಖ್ಯ ಆಯುಕ್ತ ತುಷಾರ್‍‌ … Continue reading ಐವರ ದುರ್ಮರಣ; ದಸ್ತಗಿರಿಯಾಗದ ವಲಯ ಆಯುಕ್ತರು, ಅಧಿಕಾರಿ ರಕ್ಷಣೆಗೆ ಧಾವಿಸಿದ ಐಎಎಸ್‌ ಗುಂಪು?