ನೀರು ಮಿಶ್ರಣ, ಕಲಬೆರಕೆ; ಕೆ ಎನ್ ರಿಸೋರ್ಸ್ ಸಾಗಿಸುತ್ತಿದ್ದ ರಾಜ್ಯದ 691 ಮೆಟ್ರಿಕ್ ಟನ್ ಕಾಕಂಬಿ ತಿರಸ್ಕೃತ
ಬೆಂಗಳೂರು; ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಂದ ಎತ್ತುವಳಿ ಮಾಡಿದ್ದ ಕಾಕಂಬಿಯಲ್ಲಿ ನೀರು ಮಿಶ್ರಣ ಮಾಡಿ ಹೊರ ರಾಜ್ಯಕ್ಕೆ ಸಾಗಾಣಿಕೆ ಮಾಡಲಾಗುತ್ತಿತ್ತು ಎಂದು ಮುಂಬೈ ಮೂಲದ ಕೆ ಎನ್ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್ ವಿರುದ್ಧ ಗಂಭೀರವಾದ ಆರೋಪ ಕೇಳಿ ಬಂದಿದೆ. ಎಂ-2 ಪರವಾನಗಿ ಇಲ್ಲದೆಯೇ 2 ಲಕ್ಷ ಮೆಟ್ರಿಕ್ ಟನ್ ಕಾಕಂಬಿ ಎತ್ತುವಳಿ ಮಾಡಿ ಸಾಗಾಣಿಕೆ ಮಾಡಲು ಕೆ ಎನ್ ರಿಸೋರ್ಸ್ ಲಿಮಿಟೆಡ್ಗೆ ಪರವಾನಿಗೆ ನೀಡಲು ಅನುಮೋದನೆ ನೀಡಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿರುವ ಮಾಜಿ ಸಚಿವ ಗೋಪಾಲಯ್ಯ, ಆರ್ಥಿಕ … Continue reading ನೀರು ಮಿಶ್ರಣ, ಕಲಬೆರಕೆ; ಕೆ ಎನ್ ರಿಸೋರ್ಸ್ ಸಾಗಿಸುತ್ತಿದ್ದ ರಾಜ್ಯದ 691 ಮೆಟ್ರಿಕ್ ಟನ್ ಕಾಕಂಬಿ ತಿರಸ್ಕೃತ
Copy and paste this URL into your WordPress site to embed
Copy and paste this code into your site to embed